ಜೀವನದಲ್ಲಿ ಸಂತೋಷ-ಐಶ್ವರ್ಯ ಬೇಕಾ? – ಶನಿ ದೇವನ ಪ್ರೀತಿಪಾತ್ರವಾದ ಈ ಪ್ರಾಣಿಯ ಸೇವೆ ಮಾಡಿ

ಒಳ್ಳೆಯ ಕೆಲಸ ಮಾಡುವ, ನ್ಯಾಯವನ್ನು ಪ್ರೀತಿಸುವ ಮತ್ತು ಬಡವರ ಸೇವೆ ಮಾಡುವ ಜನರ ಮೇಲೆ ಶನಿದೇವನ ಅನುಗ್ರಹ ಯಾವಾಗಲೂ ಇರುತ್ತದೆ. ಒಂದು ವೇಳೆ ಶನಿ ಕೃಪೆ ವ್ಯಕ್ತಿಯ ಮೇಲೆ ಬಿತ್ತು ಎಂದಾದರೆ, ಆತ ಬಡವನಾಗಿದ್ದರೂ ರಾಜನಂತಾಗಲು ಕ್ಷಣ ಬೇಕಿಲ್ಲ. ಹಾಗೇ ಶ್ರೀಮಂತನು ಬಡವನಾಗುತ್ತಾನೆ. ನೀವು ಶನಿದೇವನ ಅಶೀರ್ವಾದ ಪಡೆಯಬೇಕಾದ್ರೆ ಈ ಕೆಲಸಗಳನ್ನ ಮಾಡಿ.
ಭೈರವ ಅಂದ್ರೆ ನಾಯಿ ಸೇವೆ ಮಾಡುವ ಜನರ ಮೇಲೆ ಶನಿ ದೇವನು ಎಂದೆಂದೂ ತನ್ನ ಆಶೀರ್ವಾದವನ್ನು ಇರಿಸುತ್ತಾನೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಜನರು ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೆ ಭೈರವನ ಜೊತೆ ವಿಶೇಷ ಸಂಬಂಧವಿದೆ.

ನೋಡಿರಿ

