ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ – 42 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ – 42 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷ ಇವತ್ತು ಎರಡನೇ ಪಟ್ಟಿ ರಿಲೀಸ್ ಮಾಡಿದೆ. ವಾರದಿಂದ ಸಭೆ ಮೇಲೆ ಸಭೆ ನಡೆಸಿದ್ದ ಕಾಂಗ್ರೆಸ್ ನಾಯಕರು ಅಳೆದು ತೂಗಿ 42 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡಿದ್ದಾರೆ. ಕೆಲವು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿಗಳ ಹೆಸರನ್ನ ಆಯ್ಕೆ ಮಾಡಿದ್ದಾರೆ.

ಕಳೆದ ತಿಂಗಳು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನ ಬಿಡುಗಡೆ ಮಾಡಿದ್ದ AICC ಇವತ್ತು 42 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಿದೆ. ಯಾವ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿ ಅನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ನಿಪ್ಪಾಣಿ – ಕಾಕಾ ಸಾಹೇಬ್ ಪಾಟೀಲ್

ಗೋಕಾಕ್ – ಮಹಾಂತೇಶ್ ಕಡಾಡಿ

ಕಿತ್ತೂರು – ಬಾಬಾಸಾಹೇಬ್ ಪಾಟೀಲ್

ಸವದತ್ತಿ ಯಲ್ಲಮ್ಮ – ವಿಶ್ವಾಸ್ ವಸಂತ್ ವೈದ್ಯ

ಮುಧೋಳ್ (SC) – ಆರ್.ಬಿ ತಿಮ್ಮಾಪುರ್

ಬೀಳಗಿ – ಜೆ.ಟಿ ಪಾಟೀಲ್

ಬಾದಾಮಿ – ಭೀಮಸೇನ್ ಬಿ ಚಿಮ್ಮನಕಟ್ಟಿ

ಬಾಗಲಕೋಟೆ – ಹೆಚ್.ವೈ ಮೇಟಿ

ವಿಜಯಪುರ ನಗರ – ಅಬ್ದುಲ್ ಹಮೀದ್

ನಾಗಠಾಣ – ವಿಠಲ್ ಕಠಕದೊಂಡ್

ಅಫಜಲಪುರ – ಎಂ.ವೈ ಪಾಟೀಲ್

ಯಾದಗಿರಿ – ಚನ್ನಾರೆಡ್ಡಿ ಪಾಟೀಲ್

ಗುರುಮಠಕಲ್ – ಬಾಬೂರಾವ್ ಚಿಂಚನಸೂರ್

ಗುಲ್ಬರ್ಗ ದಕ್ಷಿಣ – ಅಲ್ಲಮಪ್ರಭು ಪಾಟೀಲ್

ಬಸವಕಲ್ಯಾಣ – ವಿಜಯ್ ಧರಂ ಸಿಂಗ್

ಗಂಗಾವತಿ – ಇಕ್ಬಾಲ್ ಅನ್ಸಾರಿ

ನರಗುಂದ – ಬಿ.ಆರ್ ಯಾವಗಲ್

ಧಾರವಾಡ – ವಿನಯ್ ಕುಲಕರ್ಣಿ

ಕಲಘಟಗಿ -ಸಂತೋಷ್ ಲಾಡ್

ಶಿರಸಿ – ಭೀಮಣ್ಣ ನಾಯ್ಕ್

ಯಲ್ಲಾಪುರ – ವಿ.ಎಸ್ ಪಾಟೀಲ್

ಕೂಡ್ಲಿಗಿ – ಶ್ರೀನಿವಾಸ್ ಎನ್.ಟಿ

ಮೊಳಕಾಲ್ಮೂರು – ಎನ್.ವೈ ಗೋಪಾಲಕೃಷ್ಣ

ಚಿತ್ರದುರ್ಗ – ಕೆ.ಸಿ ವೀರೇಂದ್ರ

ಹೊಳಲ್ಕೆರೆ – ಹೆಚ್. ಆಂಜನೇಯ

ಚನ್ನಗಿರಿ – ಬಸವರಾಜು ವಿ.ಶಿವಗಂಗ

ತೀರ್ಥಹಳ್ಳಿ -ಕಿಮ್ಮನೆ ರತ್ನಾಕರ್

ಉಡುಪಿ – ಪ್ರಸಾದ್ ರಾಜ್ ಕಾಂಚನ್

ಕಡೂರು -ಆನಂದ್ ಕೆ.ಎಸ್

ತುಮಕೂರು ನಗರ – ಇಕ್ಬಾಕ್ ಅಹ್ಮದ್

ಗುಬ್ಬಿ – ಎಸ್.ಆರ್ ಶ್ರೀನಿವಾಸ್

ಯಲಹಂಕ – ಕೇಶವ ರಾಜಣ್ಣ

ಯಶವಂತಪುರ – ಎಸ್. ಬಾಲರಾಜ್ ಗೌಡ

ಮಹಾಲಕ್ಷ್ಮೀ ಲೇಔಟ್ – ಕೇಶವ ಮೂರ್ತಿ

ಪದ್ಮನಾಭ ನಗರ – ವಿ.ರಘುನಾಥ ನಾಯ್ಡು

ಮೇಲುಕೋಟೆ – ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ

ಮಂಡ್ಯ – ಪಿ.ರವಿಕುಮಾರ್

ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್

ಬೇಲೂರು – ಬಿ.ಶಿವರಾಮ್

ಮಡಿಕೇರಿ -–ಡಾ. ಮಂತರಾ ಗೌಡ

ಚಾಮುಂಡೇಶ್ವರಿ – ಸಿದ್ದೇಗೌಡ

ಕೊಳ್ಳೇಗಾಲ – ಎ ಆರ್ ಕೃಷ್ಣಮೂರ್ತಿ

 

 

suddiyaana