ಹೊಸ ಮುಖಗಳಿಗೆ ಹುಮ್ಮಸ್ಸು – ಹಾಲಿಗಳಿಗೆ ಬಿಜೆಪಿ ಟಿಕೆಟ್ ಮಿಸ್ಸು..!

ಹೊಸ ಮುಖಗಳಿಗೆ ಹುಮ್ಮಸ್ಸು – ಹಾಲಿಗಳಿಗೆ ಬಿಜೆಪಿ ಟಿಕೆಟ್ ಮಿಸ್ಸು..!

ಮೀಟಿಂಗ್ ಮೇಲೆ ಮೀಟಿಂಗ್, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಟಿಕೆಟ್ ಬಗ್ಗೆ ನಿರೀಕ್ಷೆಯಿಟ್ಟುಕೊಂಡಿದ್ದ ಬಿಜೆಪಿ ಹಾಲಿ ಶಾಸಕರಿಗೆ ಶಾಕ್ ಆಗಿದೆ.

ಇದನ್ನೂ ಓದಿ:  ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

9 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಜೊತೆಗೆ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.

ಎಸ್‌.ಅಂಗಾರ- ಸುಳ್ಯ
ಲಕ್ಷ್ಮಣ ಸವದಿ- ಅಥಣಿ
ಗೂಳಿಹಟ್ಟಿಶೇಖರ್‌- ಹೊಸದುರ್ಗ
ರಘುಪತಿ ಭಟ್‌- ಉಡುಪಿ
ಸಂಜೀವ್‌ ಮಠಂದೂರು- ಪುತ್ತೂರು
ಲಾಲಾಜಿ ಮೆಂಡನ್‌- ಕಾಪು
ರಾಮಪ್ಪ ಲಮಾಣಿ- ಶಿರಹಟ್ಟಿ
ಅನಿಲ್‌ ಬೆನಕೆ- ಬೆಳಗಾವಿ ಉತ್ತರ
ಮುದ್ದಹನುಮೇಗೌಡ- ಕುಣಿಗಲ್‌
ಆರ್‌.ಶಂಕರ್‌- ರಾಣೆಬೆನ್ನೂರು
ಸೊಗಡು ಶಿವಣ್ಣ- ತುಮಕೂರು ನಗರ
ಶಿವರಾಂ (ಐಎಎಸ್‌)- ಆನೇಕಲ್‌

 

suddiyaana